Skip to main content

Posts

Showing posts from August, 2021

ಚಿಕಿತ್ಸಾ ಫಂಡ್ ಹಸ್ತಾಂತರ

ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಶಿಷ್ಯಂದಿರ ಸಂಘಟನೆ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಕರ್ನಾಟಕ ಇದರ ವತಿಯಿಂದ ಇತ್ತೀಚೆಗೆ ಅಪಘಾತವಾಗಿ ಹೈಲಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೌಸೀಫ್ ಸಅದಿ ಹರೇಕಳ ಇವರ ಚಿಕಿತ್ಸಾ ವೆಚ್ಚಕ್ಕಾಗಿ 53,000 ರೂಪಾಯಿಗಳು ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಹಸ್ತಾಂತರಿಸಲಾಯಿತು. ತೌಸೀಫ್ ಸಅದಿ ಹರೇಕಳ ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಶಿಷ್ಯನೂ, ಮಜ್ಲಿಸು ಖಿದ್ಮತಿಲ್ ಇಸ್ಲಾಂ ಕರ್ನಾಟಕ ಇದರ ಕಾರ್ಯದರ್ಶಿಯಾಗಿಯೂ ಕಾರ್ಯಾಚರಿಸುತ್ತಿದ್ದಾರೆ. ತೌಸೀಫ್ ಸಅದಿ ಹರೇಕಳ 2021 ಜುಲೈ 22 ರಂದು ಅಪಘಾತವಾಗಿ ಸುಮಾರು ಒಂದು ತಿಂಗಳಿಂದ ಮಂಗಳೂರಿನ ಹೈಲಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಶಿಷ್ಯಂದಿರ ಸಂಘಟನೆ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಕರ್ನಾಟಕ ಸಂಗ್ರಹಿಸಿದ 53,000 ರೂಪಾಯಿಗಳನ್ನು ಇಂದು (2021 ಆಗಸ್ಟ್ 24) ಹಸ್ತಾಂತರಿಸಲಾಯಿತು. ಅವರ ಚಿಕಿತ್ಸಾ ಫಂಡಿಗಾಗಿ ಸಹಾಯ, ಸಹಕಾರ, ಸ್ಪಂದನೆ ನೀಡಿದ ಎಲ್ಲರಿಗೂ ಅಲ್ಲಾಹನು ಇಹಪರದಲ್ಲಿ ತಕ್ಕ ಪ್ರತಿಫಲ ನೀಡಲಿ. ತೌಸೀಫ್ ಸಅದಿ ಹರೇಕಳ ರವರಿಗೆ ಅಲ್ಲಾಹನು ಬೇಗನೇ ಚೇತರಿಕೆ ನೀಡಲಿ. ಎಲ್ಲಾ ಆಪತ್ತು, ವಿಪತ್ತು ಗಳಿಂದ ಅಲ್ಲಾಹನು ನಮ್ಮನ್ನು, ನಮ್ಮ ಕುಟುಂಬವನ್ನು, ಸ್ನೇಹಿತರನ್ನು ಕಾಪಾಡಲಿ. ಆಮೀನ್. ✍️ ನವಾಝ್ ಸಖಾಫಿ ಉಳ್ಳಾಲ. ಪ್ರ: ಕಾರ...

ತೌಸೀಫ್ ಸಅದಿ ಹರೇಕಳ ಇವರ ಶೀಘ್ರ ಚೇತರಿಕೆಗಾಗಿ ನಾರಿಯತ್ ಸ್ವಲಾತ್ ಮಜ್ಲಿಸ್

ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಶಿಷ್ಯಂದಿರ ಸಂಘಟನೆ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಕರ್ನಾಟಕ ಇದರ ವತಿಯಿಂದ ಇತ್ತೀಚೆಗೆ ಅಪಘಾತವಾಗಿ ಕಳೆದ ಮೂರು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೌಸೀಫ್ ಸಅದಿ ಹರೇಕಳ ಇವರ ಶೀಘ್ರ ಚೇತರಿಕೆಗಾಗಿ ನಾರಿಯತ್ ಸ್ವಲಾತ್ ಮಜ್ಲಿಸ್ ನಡೆಯಿತು. ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರು ಮಜ್ಲಿಸಿಗೆ ನೇತ್ಪತ್ವ ನೀಡಿ, ಮುಹರ್ರಂ ತಿಂಗಳ ಮತ್ತು ಆಶೂರಾ, ತಾಸೂಆಅ್ ಉಪವಾಸದ ಮಹತ್ವದ ಕುರಿತು ತರಗತಿ ನಡೆಸಿ, ದುಆ ನಡೆಸಿದರು. ಅರೆಬಿಕ್ ತಿಂಗಳ ಪ್ರಥಮ ಶುಕ್ರವಾರ ಮಾಸಿಕವಾಗಿ ದ್ಸಿಕ್ರ್, ಸ್ವಲಾತ್ ಮಜ್ಲಿಸ್ ನಡೆಸುವುದೆಂದು ಪ್ರಸ್ತುತ ಕಾರ್ಯಕ್ರಮದಲ್ಲಿ ತೀರ್ಮಾನಿಸಲಾಯಿತು. ಮಜ್ಲಿಸ್ ನಿರ್ವಹಣೆಯ ಉಸ್ತುವಾರಿಯಾಗಿ ನೌಫಲ್ ಕೊಳಕೆ ಹಾಗು ನವಾಝ್ ಸಖಾಫಿ ಉಳ್ಳಾಲ ರವರನ್ನು ಆರಿಸಲಾಯಿತು. ಉಸ್ತಾದರ ಶಿಷ್ಯಂದಿರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೈವಾಹಿಕ ಶುಭಾಶಯಗಳು

  ಗೌರವಾನ್ವಿತ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಪ್ರೀತಿಯ ಶಿಷ್ಯನೂ, ನಮ್ಮೆಲ್ಲರ ಒಲವಿನ ಮಿತ್ರನೂ ಆದ ಅಬ್ದುಲ್ ಮಜೀದ್ ಬಾಹಸನಿ ಯವರು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಚರ್ಯೆಯ ಹಾದಿಯಲ್ಲಿ ಸುರಸುಂದರ ದಾಂಪತ್ಯ ಬದುಕಿಗೆ ಪಾದಾರ್ಪಣೆಗೈದು ಅತಿ ಮಧುರ ಅನಿರ್ವಚನೀಯ ಹೊಂಗನಸಾದ ವೈವಾಹಿಕ ಬಾಳ್ವೆಗೆ ಆದರ್ಶ ಬದ್ಧವಾಗಿ ಪ್ರವೇಶಿಸುತ್ತಿರುವ ಈ ಶುಭ ಮುಹೂರ್ತದಲ್ಲಿ ನಮ್ಮ ಹ್ರದಯಾಂತರಾಳದಿಂದ ಬಾರಕಲ್ಲಾಹು ಲಕುಮಾ ವಬಾರಕ ಅಲೈಕುಮಾ... ಪ್ರಕ್ರತಿಯ ಪ್ರಶಾಂತದಲ್ಲಿ ಬೇರೆ ಬೇರೆಯಾಗಿರುವ ಸ್ತ್ರೀ ಪುರುಷನನ್ನು ನಿಯಮಬದ್ಧ ಪ್ರೇಮಬದ್ಧವಾಗಿ ಒಂದುಗೂಡಿಸುವ ಸುಂದರ ರೂಪವೇ ವಿವಾಹಬಂಧ. ಕೋಟ್ಯಾನುಕೋಟಿ ನಿರೀಕ್ಷೆಗಳೊಂದಿಗೆ ಸುಮಧುರ ವೈವಾಹಿಕ ಜೀವನಕ್ಕೆ ಪ್ರವೇಶಿಸುತ್ತಿರುವ ತಮಗಿದೋ ಹ್ರದಯಾಂತರಾಳದ ಶುಭಾಶಂಶೆಗಳು. ಅಧ್ಯಕ್ಷರು ಮತ್ತು ಸರ್ವ ಸದಸ್ಯರು. ಮಜ್ಲಿಸು ಖಿದ್ಮತಿಲ್ ಇಸ್ಲಾಂ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಉಸ್ತಾದರ ಶಿಷ್ಯಂದಿರ ಸಂಘಟನೆ. 17/12/2020

ಮಜ್ಲಿಸು ಖಿದ್ಮತಿಲ್ ಇಸ್ಲಾಂ ಸಂಘಟನೆ ಸಾರಥಿಗಳು

 ಮಜ್ಲಿಸು ಖಿದ್ಮತಿಲ್ ಇಸ್ಲಾಂ ಸಂಘಟನೆ ಸಾರಥಿಗಳು. ಗೌರವಾಧ್ಯಕ್ಷರು : ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ,  ಅಧ್ಯಕ್ಷರು : ಹಾಫಿಝ್ ಹನೀಫ್ ಸಅದಿ ಉಪ್ಪಿನಂಗಡಿ,  ಪ್ರಧಾನ ಕಾರ್ಯದರ್ಶಿ : ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಕೋಶಾಧಿಕಾರಿ : ಅಬ್ದುರ್ರಶೀದ್ ಅತ್ತಾರೀ ಹುಬ್ಬಳ್ಳಿ, ಉಪಾಧ್ಯಕ್ಷರುಗಳು : ಅಶ್ರಫ್ ಸಖಾಫಿ ಉಪ್ಪಿನಂಗಡಿ ಹಾಗು ಮಜೀದ್ ಬಾಹಸನಿ ಜಾರಿಗೆಬೈಲು, ಕಾರ್ಯದರ್ಶಿಗಳು : ತೌಸೀಫ್ ಸಅದಿ ಹರೇಕಳ ಹಾಗು ಸಿದ್ದೀಕ್ ಮೋಂಟುಗೋಳಿ,  ಸಂಘಟನಾ ಕಾರ್ಯದರ್ಶಿ : ಅಬ್ದುರ್ರಹ್ಮಾನ್ ಲತ್ವೀಫಿ ಬೆಳ್ಮ, ಸಂಚಾಲಕರು : ಸಿ ಎಚ್ ಅಬ್ದುರ್ರಹ್ಮಾನ್ ಲತ್ವೀಫಿ ಚಂದಹಿತ್ತುಲು. ಮಜ್ಲಿಸ್ ನಿರ್ವಹಣೆ : ನೌಫಲ್ ಕೊಳಕೆ, ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಕಾರ್ಯಕಾರಿ ಸಮಿತಿ ಸದಸ್ಯರುಗಳು : ರಶೀದ್ ಜಲಾಲಿ ಕಕ್ಕಿಂಜೆ, ರಶೀದ್ ಸಖಾಫಿ ಪಚ್ಚಂಬಳ, ಶಫೀಕ್ ಮುಈನಿ ಜಾರಿಗೆಬೈಲು, ಮುಸ್ತಫ ಹನೀಫಿ ಜಾರಿಗೆಬೈಲು, ಅಯ್ಯೂಬ್ ಬಾಹಸನಿ ತೆಕ್ಕಾರ್, ನೌಫಲ್ ಕೊಳಕೆ, ಮುಹ್ಯಿದ್ದೀನ್ ಕುಪ್ಪೆಪದವು, ಶಂಸುದ್ದೀನ್ ಕುದ್ಕೋಳಿ, ಫಾರೂಕ್ ಕುಕ್ಕುಡಿ.

ಗೌರವಾನ್ವಿತ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಉಸ್ತಾದರ ಶಿಷ್ಯಂದಿರು

 ಗೌರವಾನ್ವಿತ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಉಸ್ತಾದರ ಶಿಷ್ಯಂದಿರು 1-ನವಾಝ್ ಸಖಾಫಿ ಉಳ್ಳಾಲ                       8105745760 2- ಹಾಫಿಳ್ ಹನೀಫ್ ಸಅದಿ ಮಠ 3- ಅಶ್ರಫ್ ಸಖಾಫಿ ಮುರ        9164468845 ವಾಟ್ಸಪ್        9964991441 4- ಅಬ್ದುರ್ರಹ್ಮಾನ್ ಲತ್ವೀಫಿ ಬೆಳ್ಮ                       8722613785                       8050457313 5- ಇಕ್ಬಾಲ್ ಲತೀಫಿ ಅಡ್ಕರೆಪಡ್ಪು 6- ಸಿ.ಎಚ್ ಅಬ್ದುರ್ರಹ್ಮಾನ್ ಲತೀಫಿ ಚಂದಹಿತ್ತುಲು 7- ಅಬ್ದುರ್ರಶೀದ್ ಅತ್ತಾರೀ ಪಾವೂರು  8- ಅಶ್ರಫ್ ಮುರ  9- ಉಮರುಲ್ ಫಾರೂಕ್ ಮುರ 10- ನೌಫಲ್ ಕೊಳಕೆ         00966553623175 11- ಅಬ್ದುರ್ರಶೀದ್ ಜಲಾಲಿ ಕಕ್ಕಿಂಜೆ 12- ನವಾಝ್ ಲಚ್ಚಿಲ್, ಪಾವೂರು 13- ಸಿದ್ದೀಕ್ ಇನೋಳಿ 14- ಅಬ್ದುಲ್ ಮಜೀದ್ ಬಾಹಸನಿ ನಾಳ 15- ತೌಸೀಫ್ ಸಅದಿ ಹರೇಕಳ 16- ಶಂಸುದ್ದೀನ್ ಕುದ್ಕೋಳಿ, ಮುದುಂಗಾರ್ 17- ಅಝೀಝ್ ಸಖಾಫಿ ಇನೋಳಿ 18- ಶಬೀರ್ ಮುಸ್ಲಿಯಾರ್ ಇನೋಳಿ 19- ಅಬೂಬಕ್ಕರ್ ಇನೋಳಿ 20-ಮುಸ್ತಫ ಹನೀಫಿ ನಾಳ 21-ಅಯ್ಯೂಬ್ ಬಾಹಸನಿ ತೆಕ್ಕಾರ್ 22...

ಮಜ್ಲಿಸು ಖಿದ್ಮತಿಲ್ ಇಸ್ಲಾಂ ನೂತನ ಸಂಘಟನೆ ಅಸ್ತಿತ್ವಕ್ಕೆ.

 ಮಜ್ಲಿಸು ಖಿದ್ಮತಿಲ್ ಇಸ್ಲಾಂ ನೂತನ ಸಂಘಟನೆ ಅಸ್ತಿತ್ವಕ್ಕೆ. ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಪಳ್ಳಿದರ್ಸಿನಲ್ಲಿ ಕಲಿತು, ಶಿಷ್ಯತ್ವ ಸ್ವೀಕರಿಸಿ ವಿವಿಧ ರಂಗಗಳಲ್ಲಿ ಸೇವೆಯಲ್ಲಿರುವ ಉಸ್ತಾದರ ಶಿಷ್ಯಂದಿರು ಅವರ ನಿವಾಸದಲ್ಲಿ ಭೇಟಿಯಾಗಿ ಹಲವು ಮಹತ್ವಪೂರ್ಣ ವಿಚಾರಗಳ ಕುರಿತು ಪರಸ್ಪರ ಮಾತುಕತೆ ನಡೆಸಿದರು. ಜಲಾಲಿಯ್ಯ ರಾತೀಬ್ ಮಜ್ಲಿಸಿಗೆ ನೇತ್ರತ್ವ ನೀಡಿ ಉಸ್ತಾದರು ದುವಾ ನಡೆಸಿದರು. ಬಳಿಕ ಹಳೆ ವಿದ್ಯಾರ್ಥಿಗಳಿಗಾಗಿ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಎಂಬ ಸಂಘಟನೆಯನ್ನು 2020 ಡಿಸೆಂಬರ್ 08 ರಂದು ಅಸ್ತಿತ್ವಕ್ಕೆ ತರಲಾಯಿತು. ಗೌರವಾಧ್ಯಕ್ಷರಾಗಿ ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ, ಅಧ್ಯಕ್ಷರಾಗಿ ಹಾಫಿಝ್ ಹನೀಫ್ ಸಅದಿ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಕೋಶಾಧಿಕಾರಿಯಾಗಿ ಅಬ್ದುರ್ರಶೀದ್ ಅತ್ತಾರೀ ಹುಬ್ಬಳ್ಳಿ, ಉಪಾಧ್ಯಕ್ಷರುಗಳಾಗಿ ಅಶ್ರಫ್ ಸಖಾಫಿ ಉಪ್ಪಿನಂಗಡಿ ಹಾಗು ಮಜೀದ್ ಬಾಹಸನಿ ಜಾರಿಗೆಬೈಲು, ಕಾರ್ಯದರ್ಶಿಗಳಾಗಿ ತೌಸೀಫ್ ಸಅದಿ ಹರೇಕಳ ಹಾಗು ಸಿದ್ದೀಕ್ ಮೋಂಟುಗೋಳಿ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುರ್ರಹ್ಮಾನ್ ಲತ್ವೀಫಿ ಬೆಳ್ಮ, ಸಂಚಾಲಕರಾಗಿ ಸಿ ಎಚ್ ಅಬ್ದುರ್ರಹ್ಮಾನ್ ಲತ್ವೀಫಿ ಚಂದಹಿತ್ತುಲು ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ರಶೀದ್ ಜಲಾಲಿ ಕಕ್ಕಿಂಜೆ, ರಶೀದ್ ಸಖಾಫಿ ಪಚ್ಚಂಬಳ, ನೌಫಲ್ ಕೊಳಕೆ, ಮುಹ್ಯಿದ್ದೀನ್ ಕುಪ್ಪೆಪದವು ಇವರುಗ...