Skip to main content

Posts

ಬಹು ಶೈಖುನಾ ಬೆಳ್ಮ ಉಸ್ತಾದರ ಹಳೇ ವಿಧ್ಯಾರ್ಥಿಗಳು

 *1-Ashraf Saquafi Mura* 9164468845  *2-Nawaz Saquafi Ullal* 8105745760  *3-Abdul Rahman Latheefi Belma* 8722613785  *4-Abdul Rasheed Saquafi Himami Icchilangod*  9633245871  *5-Abdul Majeed Ba-Hasani Jarigebail* 0547252786  *6-Naushad Govindoor* 7348968081  *7-Abdul Rasheed Atthari Hubballi* 9060159150  *8-Muhammad Anees Manjanady* 9844077273 8105150273  *9-Siddeeq Inoli* 8105737878 *10-Naufal Kolake* 9972456324 *11-Thauseef Sa-adi Harekala* 7204479101 *12-Sameer Pavoor* 9844215175 *13-Ilyas Aladka* 8088168085 *14-Iqbal Latheefi Adkare* 6366715235 *15-Abdul Rahman Latheefi Chandahitthul* 7760781996 *16-Farooq Kukkudi* 9148820504 *17-Shafeeq Mueeni Jarigebail* 7353622315 *18-M B Razzaq Jarigebail* 6364804453 *19-Midlaj Haneefi Koora* 7348855461 *20-Ali Nala* 9591969036 *21-Ashraf G Mura* 9900968060 *22-Ashraf Zuhri Mata* 9164926457 *23-Abdul Rasheed Parima* 8105043555 *24-Nazeer Ahmad Jarigebail* 8746827874 *25-Aboobakkar Inoli* 90748446...
Recent posts

ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ 4 ನೇ ವಾರ್ಷಿಕ ಸಭೆ ಮತ್ತು ಜಲಾಲಿಯ್ಯಃ ರಾತೀಬ್ ಮಜ್ಲಿಸ್

ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ 4 ನೇ ವಾರ್ಷಿಕ ಸಭೆ ಮತ್ತು ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಹರೇಕಳ ಫರೀದ್ ನಗರದ ರಫೀಖ್  ಪ್ಯಾಲೇಸಿನಲ್ಲಿ ನಡೆಯಿತು. ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಪೂರ್ವ ವಿದ್ಯಾರ್ಥಿಗಳ ಸಂಘಟನೆಯಾದ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ವತಿಯಿಂದ ನಡೆದ ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಮತ್ತು ಸಭೆಗೆ ಉಸ್ತಾದರು ನೇತ್ರತ್ವ ನೀಡಿದರು. ಮಜ್ಲಿಸಿನ ಬಳಿಕ ನಡೆದ ವಾರ್ಷಿಕ ಸಭೆಯಲ್ಲಿ ಮುಂದಿನ ಕಾರ್ಯ ಯೋಜನೆಗಳನ್ನು ರೂಪಿಸಲಾಯಿತು. ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿ, ವರದಿ ಹಾಗು ಲೆಕ್ಕಪತ್ರ ಮಂಡಿಸಿದರು. ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರು ಮಾತನಾಡಿ, ಫೆಲೆಸ್ತೀನಿನ ಗಾಝಾದಲ್ಲಿ ಮಕ್ಕಳು ಮಹಿಳೆಯರು ಸಹಿತ ಅಲ್ಲಿನ ನಾಗರಿಕರನ್ನು ಅತ್ಯಂತ ಕ್ರೂರವಾಗಿ ಇಸ್ರೇಲ್ ಕೊಲ್ಲುತ್ತಿರುವುದು ಅತ್ಯಂತ ಖಂಡನೀಯವಾಗಿದ್ದು, ಅದೇ ಸಂದರ್ಭದಲ್ಲಿ ಯಮನಿನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಕೇರಳದ ನಿಮಿಷಾ ಪ್ರಿಯ ಎಂಬ ಸಹೋದರಿಯ ಗಲ್ಲು ಶಿಕ್ಷೆಯನ್ನು ರದ್ದು ಪಡಿಸಲು ಮತ್ತು ಬಿಡುಗಡೆಗೊಳಿಸಲು ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಮಾಡುತ್ತಿರುವ ಮಾನವೀಯ ಕಾರುಣ್ಯದ ಚಟುವಟಿಕೆಯನ್ನು ಪ್ರಶಂಶಿಸಿ ಇದು ನಮಗೆ ಮಾದರಿಯಾಗಬೇಕು ಎಂದರು. ಸಭೆಯಲ್ಲಿ ಶೈಖುನಾ ಉಸ್ತಾದರಿಗೆ ಮತ್ತು ಉಸ್ತಾದರ ಶಿಷ್ಯರಲ್ಲಿ ವೈದ್ಯರಾಗಿ ಸ...

ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ವತಿಯಿಂದ ವಿಧವೆ ಹಾಗು ಯತೀಮುಗಳಿಗೆ ಫಂಡ್ ಹಸ್ತಾಂತರ

ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ವತಿಯಿಂದ ಪವಿತ್ರ ರಂಝಾನ್ ತಿಂಗಳಲ್ಲಿ ಮರ್ಹೂಂ ಹಾಫಿಲ್ ಹನೀಫ್ ಸಅದಿ ಉಸ್ತಾದರ ವಿಧವೆಯಾದ ಪತ್ನಿ ಹಾಗು ಅವರ ಯತೀಂ ಮಕ್ಕಳಿಗಾಗಿ ಸಂಗ್ರಹಿಸಿದ 50,000 ರೂಪಾಯಿಗಳನ್ನು ಹಸ್ತಾಂತರಿಸಲಾಯಿತು. ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಉಸ್ತಾದರ ಪೂರ್ವ ವಿದ್ಯಾರ್ಥಿಗಳ ಸಂಘಟನೆಯಾದ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಹಲವು ಸಾಂತ್ವನ ಚಟುವಟಿಕೆಗಳು ನಡೆಸಿಕೊಂಡು ಬರುತ್ತಿದ್ದು, ಬಡ ಕುಟುಂಬದ ವಿವಾಹಕ್ಕೆ, ರೋಗಿಯ ಚಿಕಿತ್ಸೆಗೆ ಸಹಾಯವನ್ನು ನೀಡಿದೆ. ವಿಧವೆ ಹಾಗು ಯತೀಂ ಮಕ್ಕಳಿಗಾಗಿ ರಂಝಾನಿನಲ್ಲಿ ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಉಸ್ತಾದರ ನಿರ್ದೇಶಾನುಸಾರ ಹಣ ಸಂಗ್ರಹಿಸಲಾಗಿತ್ತು. ಅಬೂಬಕರ್ ಇನೋಳಿ ಪ್ರಥಮವಾಗಿ ಹಣ ನೀಡಿ ಫಂಡ್ ಸಂಗ್ರಹಕ್ಕೆ ಚಾಲನೆ ನೀಡಿದರು. ಮಜ್ಲಿಸ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಫಂಡ್ ಸಂಗ್ರಹದ ಉಸ್ತುವಾರಿ ವಹಿಸಿದ್ದರು. ಅಶ್ರಫ್ ಸಖಾಫಿ ಮುರ, ನೌಫಲ್ ಕೊಳಕೆ, ಅಬ್ದುಲ್ ರಹ್ಮಾನ್ ಲತೀಫಿ ಬೆಳ್ಮ ಸಾಥ್ ನೀಡಿದರು. ಶೈಖುನಾ ಉಸ್ತಾದರು ಹಿತೋಪದೇಶ ಮತ್ತು ದುಆ ನೀಡುತ್ತಿದ್ದರು. ಮಜ್ಲಿಸು ಖಿದ್ಮತಿಲ್ ಇಸ್ಲಾಂ ಸಂಘಟನೆಯ ಹೆಚ್ಚಿನ ಸದಸ್ಯರು ಫಂಡ್ ಸಂಗ್ರಹದಲ್ಲಿ ಕೈ ಜೋಡಿಸಿದರು.

ಬಹು ಶೈಖುನಾ ಬೆಳ್ಮ ಉಸ್ತಾದರ ಪೂರ್ವ ವಿಧ್ಯಾರ್ಥಿಗಳು

ಬಹು ಶೈಖುನಾ ಬೆಳ್ಮ ಉಸ್ತಾದರ ಪೂರ್ವ ವಿಧ್ಯಾರ್ಥಿಗಳು  *1-Ashraf Saquafi Mura* 9164468845  *2-Nawaz Saquafi Ullal* 8105745760  *3-Abdul Rahman Latheefi Belma* 8722613785  *4-Abdul Rasheed Saquafi Himami Icchilangod*  9633245871  *5-Abdul Majeed Ba-Hasani Jarigebail* 0547252786  *6-Naushad Govindoor* 7348968081  *7-Abdul Rasheed Atthari Hubballi* 9060159150  *8-Muhammad Anees Manjanady* 9844077273 8105150273  *9-Siddeeq Inoli* 8105737878 *10-Naufal Kolake* 9972456324 *11-Thauseef Sa-adi Harekala* 7204479101 *12-Sameer Pavoor* 9844215175 *13-Ilyas Aladka* 8088168085 *14-Iqbal Latheefi Adkare* 6366715235 *15-Abdul Rahman Latheefi Chandahitthul* 7760781996 *16-Farooq Kukkudi* 9148820504 *17-Shafeeq Mueeni Jarigebail* 7353622315 *18-M B Razzaq Jarigebail* 6364804453 *19-Midlaj Haneefi Koora* 7348855461 *20-Ali Nala* 9591969036 *21-Ashraf G Mura* 9900968060 *22-Ashraf Zuhri Mata* 9164926457 *23-Abdul Rasheed Parima* 8105043555 *24-Nazeer Ahmad Jarigeba...

ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ 2024-25 ನೇ ಸಾಲಿನ ಸಾರಥಿಗಳು

ಗೌರವಾಧ್ಯಕ್ಷರು : ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ,  ಅಧ್ಯಕ್ಷರು : ಅಶ್ರಫ್ ಸಖಾಫಿ ಮುರ, ಪ್ರಧಾನ ಕಾರ್ಯದರ್ಶಿ : ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಕೋಶಾಧಿಕಾರಿ : ಅಬ್ದುರ್ರಶೀದ್ ಅತ್ತಾರೀ ಹುಬ್ಬಳ್ಳಿ, ಉಪಾಧ್ಯಕ್ಷರುಗಳು : ಅಬ್ದುರ್ರಶೀದ್ ಹಿಮಮಿ ಸಖಾಫಿ ಪಚ್ಚಂಬಳ ಹಾಗು ಅಬ್ದುಲ್ ಮಜೀದ್ ಬಾಹಸನಿ ಜಾರಿಗೆಬೈಲು, ಕಾರ್ಯದರ್ಶಿಗಳು : ತೌಸೀಫ್ ಸಅದಿ ಹರೇಕಳ ಹಾಗು ಸಿದ್ದೀಕ್ ( ಇನೋಳಿ ) ಮೋಂಟುಗೋಳಿ,  ಸಂಘಟನಾ ಕಾರ್ಯದರ್ಶಿ : ಅಬ್ದುರ್ರಹ್ಮಾನ್ ಲತ್ವೀಫಿ ಬೆಳ್ಮ, ಸಂಚಾಲಕರು : ಸಿ ಎಚ್ ಅಬ್ದುರ್ರಹ್ಮಾನ್ ಲತ್ವೀಫಿ ಮರಿಕ್ಕಳ. ಮಜ್ಲಿಸ್ ನಿರ್ವಹಣೆ : ನೌಫಲ್ ಕೊಳಕೆ, ಅಬ್ದುರ್ರಹ್ಮಾನ್ ಲತ್ವೀಫಿ ಬೆಳ್ಮ ಕಾರ್ಯಕಾರಿ ಸಮಿತಿ ಸದಸ್ಯರುಗಳು : ರಶೀದ್ ಜಲಾಲಿ ಕಕ್ಕಿಂಜೆ, ಶಫೀಕ್ ಮುಈನಿ ಜಾರಿಗೆಬೈಲು, ಮುಸ್ತಫ ಹನೀಫಿ ಜಾರಿಗೆಬೈಲು, ಅಯ್ಯೂಬ್ ಬಾಹಸನಿ ತೆಕ್ಕಾರ್, ನೌಫಲ್ ಕೊಳಕೆ, ಮುಹ್ಯಿದ್ದೀನ್ ಕುಪ್ಪೆಪದವು, ಶಂಸುದ್ದೀನ್ ಕುದ್ಕೋಳಿ, ಫಾರೂಕ್ ಕುಕ್ಕುಡಿ.

ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ 3 ನೇ ವಾರ್ಷಿಕ ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಮತ್ತು ಮಹಾಸಭೆ

ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ 3 ನೇ ವಾರ್ಷಿಕ ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಮತ್ತು ಮಹಾಸಭೆ ಹಾಫಿಲ್ ಹನೀಫ್ ಸಅದಿ ಮಠ ಇವರ ರಹ್ಮಾನಿಯ್ಯಃ ಪ್ಯಾಲೇಸಿನಲ್ಲಿ ನಡೆಯಿತು. ಶೈಖುನಾ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ಪೂರ್ವ ವಿದ್ಯಾರ್ಥಿಗಳ ಸಂಘಟನೆಯಾದ ಮಜ್ಲಿಸು ಖಿದ್ಮತಿಲ್ ಇಸ್ಲಾಂ ಇದರ ವತಿಯಿಂದ ನಡೆದ ಜಲಾಲಿಯ್ಯಃ ರಾತೀಬ್ ಮಜ್ಲಿಸ್ ಮತ್ತು ಸಭೆಗೆ ಉಸ್ತಾದರು ನೇತ್ರತ್ವ ನೀಡಿದರು. ಅಶ್ರಫ್ ಸಖಾಫಿ ಮುರ ಅನುಸ್ಮರಣಾ ಭಾಷಣ ಮಾಡಿದರು.  ಮಜ್ಲಿಸಿನ ಬಳಿಕ ನಡೆದ ವಿಶೇಷ ಸಭೆಯಲ್ಲಿ ಮುಂದಿನ ಕಾರ್ಯ ಯೋಜನೆಗಳನ್ನು ರೂಪಿಸಲಾಯಿತು. ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ವರದಿ ಹಾಗು ಲೆಕ್ಕಪತ್ರ ಮಂಡಿಸಿದರು. ಮರ್ಹೂಂ ಹಾಫಿಲ್ ಹನೀಫ್ ಸಅದಿ ಮಠ ಇವರ ಮರಣದಿಂದ ತೆರವಾದ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಅಶ್ರಫ್ ಸಖಾಫಿ ಮುರ ಇವರನ್ನು ಆರಿಸಲಾಯಿತು. ನೂತನ ಅಧ್ಯಕ್ಷರಾಗಿ ಅಶ್ರಫ್ ಸಖಾಫಿ ಮುರ ಆಯ್ಕೆಗೊಂಡ ನಿಮಿತ್ತ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ನೂತನ ಉಪಾಧ್ಯಕ್ಷರಾಗಿ ಅಬ್ದುರ್ರಶೀದ್ ಹಿಮಮಿ ಸಖಾಫಿ ಪಚ್ಚಂಬಳ ಆಯ್ಕೆಗೊಂಡರು.  ಉಳಿದ ಪದಾಧಿಕಾರಿಗಳು, ಕಾರ್ಯಕಾರಿಣಿ ಸಮಿತಿ ಸದಸ್ಯರನ್ನು ಈ ಹಿಂದೆ ಇದ್ದ ರೀತಿಯಲ್ಲಿ  ಮುಂದುವರಿಯಲು ಸರ್ವ ಸಮ್ಮತದೊಂದಿಗೆ ತೀರ್ಮಾನಿಸಲಾಯಿತು. ಪ್ರಸ್ತುತ ಸಭೆಯಲ್ಲಿ ಅಬ್ದುರ್ರಹ್ಮಾನ್ ಲತೀ...

ಶೈಖುನಾ ಉಸ್ತಾದರ ಉಮ್ರಾ ಯಾತ್ರೆ.ಬೀಳ್ಕೊಡುಗೆ.

ತನ್ನ ಬದುಕನ್ನು ದರ್ಸ್ ರಂಗಕ್ಕೆ ಮೀಸಲಿಟ್ಟು ನಮಗೆ ದಾರಿದೀಪವಾಗಿ, 19-09-2023 ಮಂಗಳವಾರ ಉಮ್ರಾ ಯಾತ್ರೆ ಹೊರಟ ನಮ್ಮ ಪ್ರೀತಿಯ ಗುರು ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ ಉಸ್ತಾದರ ನಿವಾಸದಲ್ಲಿ ಉಸ್ತಾದರ ಶಿಷ್ಟಂದಿರ ಸಂಘಟನೆಯಾದ ಮಜ್ಜಿಸು ಖಿದ್ಮತಿಲ್ ಇಸ್ಲಾಂ ಇದರ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು. ಉಸ್ತಾದರನ್ನು ಮಜ್ಜಿಸು ಖಿದ್ಮತಿಲ್ ಇಸ್ಲಾಂ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ಮತ್ತು ಕಿರು ಕಾಣಿಕೆ ನೀಡಿ ಗೌರವ ಪೂರ್ವಕ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಸಂಚಾಲಕ ಸಿ.ಎಚ್ ಅಬ್ದುಲ್ ರಹ್ಮಾನ್ ಲತೀಫಿ ಮತ್ತು  ಅಬ್ದುಲ್ ಅಝೀಝ್ ಸಖಾಫಿ ಉಪಸ್ಥಿತರಿದ್ದರು.